ಕಥೆ ಕೇಳಿ- ಅನಿಸಿಕೆ ಕಳುಹಿಸಿ – ಬಹುಮಾನ ಗಳಿಸಿ ಸ್ಪರ್ಧೆಯ ವಿಜೇತರು

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ಸಂವಿಪ್ರ ಸಂಭ್ರಮ -2020ರಲ್ಲಿ ಆಯೋಜಿಸಿದ್ದ ಕಥಾ ಸಪ್ತಾಹದ ಕೊನೆಯಲ್ಲಿ ಕಾಲೇಜು ವಿದ್ಯಾಥಿ೯ಗಳಿಗಾಗಿ ಕಥೆ ಕೇಳಿ- ಅನಿಸಿಕೆ ಕಳುಹಿಸಿ – ಬಹುಮಾನ ಗಳಿಸಿ ಸ್ಪರ್ಧೆಯಲ್ಲಿ
ಪ್ರಥಮ ಬಹುಮಾನವನ್ನು ಕಾವ್ಯಾ ಹಂದೆ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ಪಡೆದಿದ್ದು, ದ್ವಿತೀಯ ಕೀರ್ತಿ .ಎಸ್ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ , ತೃತಿಯ ಸಂಗೀತ ಎನ್. ಶೆಟ್ಟಿ ಕಮಲಾ ಬಾಳಿಗ ಕಾಲೇಜು ಕುಮಟಾ ಹಾಗೂ ದೀಕ್ಷಿತ್ ಕುಮಾರ್ ಕೆ. ಎಮ್ ಪಿ. ಇ.ಎಸ್ ಪದವಿ ಕಾಲೇಜು , ಮಂಡ್ಯ ಇವರು ಪಡೆದಿರುತ್ತಾರೆ.
ತೀರ್ಪುಗಾರರ ಮೆಚ್ಚುಗೆ ಬಹುಮಾನವನ್ನು ಚಿನ್ಮಯ ಅಡಿಗ ಉಡುಪಿ ,
ಗಾನವಿ ಜಿ. ಉಡುಪಿ, ನಿಶ್ಮಿತಾ ಪೂಜಾರಿ ಶಿರ್ವ , ಕವಿತಾ ಎಮ್ ಅಂಗಡಿ ಹಾವೇರಿ ಪಡೆದಿರುತ್ತಾರೆ.

ತೀರ್ಪುಗಾರರಾಗಿ ಡಾ| ರಶ್ಮಿ ಕುಂದಾಪುರ ಮತ್ತು ಡಾ| ಪ್ರಜ್ಞಾ ಮಾರ್ಪಳ್ಳಿ ಸಹಕರಿಸಿರುತ್ತಾರೆ ಎಂದು ಸಪ್ತಾಹದ ಸಂಯೋಜಕಿ ಪೂರ್ಣಿಮಾ ಜನಾರ್ಧನ್ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *